ಕರ್ನಾಟಕದಲ್ಲಿ ಇಂದು 636 ಮಂದಿಗೆ ಸೋಂಕು, ನಾಲ್ವರು ಸಾವು! | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 636 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಕೇವಲ ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿವೆ.
ಬೆಂಗಳೂರಿನಲ್ಲಿ ಒಂದು ದಿನದಲ್ಲಿ 245 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸಾವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಬಾಗಲಕೋಟೆ-0, ಬಳ್ಳಾರಿ-2, ಬೆಳಗಾವಿ-10, ಬೆಂಗಳೂರು ಗ್ರಾಮಾಂತರ-8, ಬೆಂಗಳೂರು ನಗರ-245, ಬೀದರ್-0, ಚಾಮರಾಜನಗರ-6, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-20, ಚಿತ್ರದುರ್ಗ-4, ದಕ್ಷಿಣ ಕನ್ನಡ-100, ದಾವಣಗೆರೆ-2, ಧಾರವಾಡ-3, ಗದಗ-0, ಹಾಸನ-44, ಹಾವೇರಿ-1, ಕಲಬುರಗಿ-0, ಕೊಡಗು-28, ಕೋಲಾರ-7, ಕೊಪ್ಪಳ-3, ಮಂಡ್ಯ-13, ಮೈಸೂರು-44, ರಾಯಚೂರು-1, ರಾಮನಗರ-2, ಶಿವಮೊಗ್ಗ-22, ತುಮಕೂರು-30, ಉಡುಪಿ-25, ಉತ್ತರ ಕನ್ನಡ-14, ವಿಜಯಪುರ-1, ಯಾದಗಿರಿ-0.